-
My Cart:
Rs. 0.00 0My Cart
0 ItemsYour cart is empty
ಈ ಕೃತಿ “ಬೆಳಕು ತೋರಿದ ಗುರು" ಶೃಂಗೇರಿಯ ಶಾರದಾಪೀಠದಲ್ಲಿ ೧೯೧೨ ರಿಂದ ೧೯೫೪ರವರೆಗೆ ವಿರಾಜಮಾನರಾಗಿದ್ದ ಶ್ರೀ ಚಂದ್ರಶೇಖರ ಭಾರತೀಯವರನ್ನು ಕುರಿತು ಒಂದು ಕಿರುನೋಟ. ಶಿಷ್ಯರಾದ ಶ್ರೀ ಹುರಗಲವಾಡಿ ಲಕ್ಷ್ಮೀನರಸಿಂಹಶಾಸ್ತ್ರಿಗಳು ಶ್ರದ್ಧೆಯಿಂದ ವಿಷಯಗಳನ್ನು ಸಂಗ್ರಹಿಸಿ ಗ್ರಂಥವನ್ನು ರಚಿಸಿರುತ್ತಾರೆ. ಇದರಲ್ಲಿ ಆಚಾರ್ಯ ಸ್ವಾಮಿಗಳವರ ಬಾಲ್ಯ, ವಿದ್ಯಾಧ್ಯಯನ, ವಿರಕ್ತ ಜೀವನ, ಸಂನ್ಯಾಸಾಶ್ರಮ ಮುಂತಾದ ವಿಷಯಗಳ ಉಪದೇಶವು ಮನಸ್ಸಿಗೆ ಮುಟ್ಟುವಂತೆ ವಿವರಿಸಿದ್ದಾರೆ. ಧಾರ್ಮಿಕ ಜೀವನವನ್ನು ನಡೆಸಲು ಶಿಷ್ಯರ ಅರ್ಹತೆಯನ್ನನುಸರಿಸಿ ಆಚಾರ್ಯರು ಕೊಡುತ್ತಿದ್ದ ಉಪದೇಶಗಳು, ಅವರ ಕೃಪೆ ಮತ್ತು ಅನುಗ್ರಹಗಳನ್ನು ಕಣ್ಣೆದುರಿಗೆ ಕಾಣುವಂತೆ ಚಿತ್ರಿಸಿರುತ್ತಾರೆ. ಗುರುನಾಥರ ಗುಣಾತಿಶಯಗಳನ್ನು ಸರಳವಾಗಿ ಬಣ್ಣಿಸಿರುತ್ತಾರೆ. ಇದರ ಓದುವಿಕೆಯು ಮನಸ್ಸಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಕಾಸಕ್ಕೆ ಕಾರಣವಾಗಬಲ್ಲದು.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |