Back
Vidya Bharati Press

Vande Loka Gurum

Books

ಶ್ರೀ ಶಂಕರ ಭಗವತ್ಪಾದರು ತಮ್ಮ ಪ್ರಶ್ನೋತ್ತರ ರತ್ನ ಮಾಲಿಕೆಯಲ್ಲಿ ' ಕೋ ಗುರುಃ?' ಎಂಬ ಪ್ರಶ್ನೆಗೆ 'ಅಧಿಗತ ತತ್ತ್ವಃ, ಶಿಷ್ಯ ಹಿತಾಯ ಉದ್ಯತ: ಸತತಂ' ಎಂದು ಉತ್ತರಿಸಿದ್ದಾರೆ.ಯಾರು ಆತ್ಮ ತತ್ತ್ವವನ್ನು ಅರಿತುಕೊಂಡು ತಮ್ಮ ಶಿಷ್ಯರಿಗೂ...

Quantity :
Rs. 50.00
X

Notify me when Vande Loka Gurum - Default Title becomes available.

DESCRIPTION:

ಶ್ರೀ ಶಂಕರ ಭಗವತ್ಪಾದರು ತಮ್ಮ ಪ್ರಶ್ನೋತ್ತರ ರತ್ನ ಮಾಲಿಕೆಯಲ್ಲಿ ' ಕೋ ಗುರುಃ?' ಎಂಬ ಪ್ರಶ್ನೆಗೆ 'ಅಧಿಗತ ತತ್ತ್ವಃ, ಶಿಷ್ಯ ಹಿತಾಯ ಉದ್ಯತ: ಸತತಂ' ಎಂದು ಉತ್ತರಿಸಿದ್ದಾರೆ.
ಯಾರು ಆತ್ಮ ತತ್ತ್ವವನ್ನು ಅರಿತುಕೊಂಡು ತಮ್ಮ ಶಿಷ್ಯರಿಗೂ ಅದನ್ನು ತಿಳಿಸಿ ಯಾವಾಗಲೂ ಅವರ ಹಿತವನ್ನು ಬಯಸುತ್ತಾರೋ ಅಂತಹವರು ಗುರು ಎಂದು ತಿಳಿಸಿದ್ದಾರೆ. ಸರಳವಾದರೂ ಬಹಳ ಘನವಾದ ಉಪದೇಶವನ್ನು ಮಾಡಿದ್ದಾರೆ. ಅಂತಹ ಗುರುಗಳು ಈಗಿನ ಕಾಲದಲ್ಲಿ ಲಭ್ಯರೇ ಎಂದು ನಮಗೆ ಬರುವ ಸಂಶಯವನ್ನು ನಿವಾರಿಸಲು, ಸ್ವತಃ ಶ್ರೀ ಶಂಕರ ಭಗವತ್ಪಾದರೇ ಸ್ಥಾಪಿಸಿದ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ವಿರಾಜಮಾನರಾಗಿರುವ 36ನೇ ಅಧಿಪತಿಗಳಾಗಿರುವ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಬಗೆಗೆ ಅವರ ಕರಕಮಲ ಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ವರ್ಣಿಸಿರುವ ಜೀವನ ಕಥಾವಳಿ ಇದಾಗಿದೆ.

MORE:

Publisher: Vidya Bharati Press
Language: Kannada
Pages: 71
Weight: 130 g
Type: Books
SKU:
Binding: Paperback
Availability: In Stock

Recently Viewed Products

Sizing Guide

Device White Black Red Green
Chair 14-14.5 15-15.5 16-16.5 17-17.5
Moniter 14-14.5 15-15.5 16-16.5 17-17.5
Keycaps 14-14.5 15-15.5 16-16.5 17-17.5
CPU 14-14.5 15-15.5 16-16.5 17-17.5
Mouse 14-14.5 15-15.5 16-16.5 17-17.5